Posts

Showing posts from February, 2022

Mahashivaratri (Part 2)

Image
ಇವತ್ತಿನ ಪೋಸ್ಟ್ನಲ್ಲಿ ಶಿವರಾತ್ರಿ ಹಬ್ಬದ ಆಚರಣೆ ಹಿನ್ನೆಲೆ ಹಾಗೂ ವಿಧಾನ ಹೇಳುತಿನಿ. ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ ಆರ್ಚನೆಯನ್ನು ಮಾಡಬೇಕು. ಅದರೊಂದಿಗೆ ಓಂ ನಮಃ ಶಿವಾಯ' ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು, ಈ ದಿನದಂದು ಓಂ ನಮಃ ಶಿವಾಯ' ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ ಶಕ್ತಿ ಸಿಗುತ್ತದೆ, ಶಿವನ ಜನ್ಮವು ಸ್ಕೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಅಗಿದೆ. ಶಿವರಾತ್ರಿ ಆಚರಣೆಯ ಹಿನ್ನಲೆ ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ, ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ. ಪ್ರತಿ ಸಂವತ್ಸರದಲ್ಲಿ, ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು, ರಾತ್ರ...

Lokamathe Vimala Charithe lyrics

Image
ಲೋಕ ಮಾತೆ ದೇವಿ ಶಾರದಾ Welcome to this devotional blog dedicated to Devi Sharada , the goddess of learning and wisdom. Here is a short Kannada bhajan praising her grace and knowledge. Below, you will find its English transliteration as well. Kannada ಲೋಕ ಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೆ ಪಾಕಶಾಸನಾದಿವಂದ್ಯೆ ಅನುಜಭವನ ಮಡದಿಯೆ ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲೆ ವಿರಳೆ ವಿದ್ಯೆಗಳನ್ನು ಕರುಣಿಸಮ್ಮ ದೀನಳಾಗಿ ಬೇಡುವೆ ಕಮಲನೇತ್ರೆ ಇಂದುವದನೆ ಕೋಮಲಂಗಿ ಸುಂದರಿ ಭ್ರಮರವೇಣಿ ಹಂಸಗಮನೆ ದೀನಳಾಗಿ ಶುಭಕರಿ English Transliteration Loka māte vimala charite Devi Shāradāmbe Pākashāsanādi vandye anujabhavana maḍadiye Vidyegalige jananiyāde muddu navile virale Vidyegaḷannu karuṇisamma dīnalaāgi bēḍuve Kamalanetre induvadane komalaṅgi sundari Bhramaraveṇi haṃsagamane dīnalaāgi śubhakari Watch on YouTube Enjoy a soulful recitation of song by clicking below: About This Bhajan This devotional bhajan is dedicated to Devi Sharada , the goddess of knowledge, wisdom, and the arts. She is worsh...

Muttu Pacche Kempu Rathna Havaladaarathi lyrics

Image
ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ ಮತ್ತೆ ಮತ್ತೆ ಬೆಳಗುವೇನು ವಜ್ರದಾರತಿ  ವಜ್ರದಾರತಿ ನಿನಗೆ ವಜ್ರದಾರತಿ ಮುತ್ತಿನಂತ ಹೊಳೆಯುತಿಹ ಮುಕ್ತಿ ಪಥವ ತೋರುತಿಹ  ಶಕ್ತಿ ನಿನಗೆ ಪಾದುತಲಿ ಬೆಳಗುವೆ ನಾನಾರತಿ|| ಭುವನೇಶ್ವರಿ ಜಗದೀಶ್ವರಿ ಬನಶಂಕರಿ ನಿನಗೆ ಭಕ್ತಿ ಪ್ರೇಮದಿಂದಲಿ ಬೆಳಗುವೆ ನಾನಾರತಿ  ಭೈರವಿ ಶಾಂಭವಿ ಜಾಹ್ನವಿ ನಿನಗೆ  ಆತ್ಮ ಜ್ಯೋತಿ ಯಿದಲಿ ಬೆಳಗುವೆ ನಾನಾರತಿ || ದೇವಿ ಶಾರದಾಂಬೆಯ ಚರಣ ದಾಸಿ ವಂದಿಸುವ  ಭವ್ಯ ದಿವ್ಯ ರೂಪಿಣಿ ರಾಜಾರಾಜೆಶ್ವರಿ  ಚಿತ್ತದಲ್ಲಿ ನೆಲೆಸಿರುವ ಚಿದ್ರೂಪಿಣಿ ನಿನಗೆ  ಚಿನ್ನದ ಹರಿವಾಣದಲಿ ಬೆಳಗುವೆ ನಾನಾರತಿ ||

Mangal Aarthi Tandu belagire lyrics

Image
ಮಂಗಳಾರತಿ ತಂದು ಬೆಳಗಿರೆ ಅಂಬುಜಾಸನ ರಾಣಿಗೆ ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ ಶಶಿ ಬಿಂಬೆಗೆ || ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ನೆಲೆಸಿರೆ ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ || ೧ || ಎರೆದು ಪೀತಾಂಬರವನುಡಿಸಿ ಸರ್ವಾಭರಣವ ರಚಿಸಿದ ಹರಳಿನೋಲೆ ವಜ್ರಮೂಗುತಿ ವರಮಹಾಲಕ್ಷ್ಮಿ ದೇವಿಗೆ || ೨ || ನಿಗಮ ವೇದ್ಯಳೆ ನಿನ್ನ ಗುಣಗಳ ಬಗೆಬಗೆಯಲಿ ವರ್ಣಿಪೆ ತೆಗೆದು ಭಾಗ್ಯವ ನೀಡು ಏನುತ ಜಗದೊಡೆಯನ ರಾಣಿಗೆ ||೩|| ಹುಟ್ಟುಬಡವೆಯ ಕಷ್ಟಕಳೆದು ಕೊಟ್ಟಳರಸನ ಸಿರಿಯನು ಹೆತ್ತ ಕುಮರನ ತೋರಿದಂಥ ಶುಕ್ರವಾರದ ಲಕ್ಷ್ಮಿಗೆ ||೪||

Bandalu Bandalu Sharada Mathe lyrics

Image
ಪಟ್ಟೆ ಪೀತಾಂಬರ ಸೀರೆಯನುಟ್ಟು ಮಿರಿ ಮಿರಿ ಮಿರುಗುವ ಕುಪ್ಪಸ ತೊಟ್ಟು | ಹಣೆಯಲ್ಲಿ ಕಸ್ತೂರಿ ತಿಲಕವಿಟ್ಟು ತಲೆಯಲ್ಲಿ ಜಡೆ ಬಲೆ ನಾಗರವಿಟ್ಟು || ಬಂದಳು ಬಂದಳು ಶಾರದಾಮಾತೆ ಬಂದಳು ಬಂದಳು ಶಾರದಾಮಾತೆ ಬಂದಳು ಬಂದಳು ಶಾರದಾಮಾತೆ  ಭಕ್ತರ ಬಯಕೆಯ ಸಲಿಸುವದಾತೆ || ಕಿವಿಯಲ್ಲಿ ವಜ್ರದ ಓಲೆಯನಿಟ್ಟು ಮೂಗನು ತುಂಬುವ ಮುಗುತಿಬೊಟ್ಟು  ಕೊರಳಲಿ ರತ್ನಹಾರ ಪದಕವನಿಟ್ಟು  ಟೊoಕದಿ ಬಂಗಾರ ದೊಡ್ಯಣವಿಟ್ಟು || ಬಂದಳು|| ಕಾಲರಿ ಝಣ ಝಣ ನೂಪುರ ಕಟ್ಟು ಕಡಗ ಮಿಂಚು ತಾಳಿ ಮಿರುಗುವ ಗುಟ್ಟು ಶಂಕರ ಸ್ತುತಿಗೆ ಮನವನು ಕೊಟ್ಟು ಶೃಂಗೇರಿ ಕ್ಷೇತ್ರದಿ ನೆಲಸಿದ ನಿಟ್ಟು || ಬಂದಳು|| ಹಸ್ತದಿ ವೀಣಾ ಪುಸ್ತಕ ಪಾಣಿ ಜಗವನು ಸೃಷ್ಟಿಪ ಬ್ರಹ್ಮನ ರಾಣಿ ಕಾಶ್ಮೀರವಾಸಿನಿ ಕಳಾಹಿ ವೇಣಿ ವಾಣಿ ಶಾರದೆ ಪರಮ ಕಲ್ಯಾಣಿ || ಬಂದಳು|| ವಿದ್ಯಾಮಾತೆ ಬುದ್ಧಿ ಪ್ರದಾತೆ ಕಾಣೆನು ನಿನಗೆನೆ ಲೋಕದ ಮಾತೆ ನಾಲಿಗೆಯಲ್ಲಿ ನಿಂತು ನುಡಿಸುವ ಮಾತೆ ವೇದ ವಾಕ್ಯವಾದು ನಿನ್ನಯ ಗೀತೆ || ಬಂದಳು|| ಅನುದಿನ ನಿನ್ನನು ಸ್ಮರಿಪೆನು ತಾಯೆ ಘನಕರ ವಿದ್ಯೆಯ ತಾಯೆನ್ನ ತಾಯೆ ಶಾರದ ಮಾತೆ ಸುಜನ ಸುಪ್ರೀತೆ ವಂದಿಪೆ ನಿನಗೆ ಭಾಗ್ಯವಿದಾತೆ || ಬಂದಳು|| ಬಂದಳು ಬಂದಳು ಶಾರದಾಮಾತೆ ಬಂದಳು ಬಂದಳು ಶಾರದಾಮಾತೆ ಶೃಂಗೇರಿ ಕ್ಷೇತ್ರದಿ ನೆಲೆಸಿದ ಮಾತೆ ನರಸಿಂಗನಾ ಸೊಸೆ ಭೀಮೇಶ ವಿನುತೆ ||ಬಂದಳು||

Mahashivaratri (Part 1)

Image
ನಾಡಿದ್ದು ಅಂದರೆ ೦೧.೦೩.೨೦೨೨, ಮಹಾಶಿವರಾತ್ರಿ ಹಬ್ಬ.  ನನಗೆ ಗುರು ಚರಿತ್ರೆಯ ಒಂದು ಪ್ರಸಂಗ ನೆನಪು ಆಯಿತು. ಅದನೂ ನಾನೂ ನಿಮ್ಮ ಜೊತೆ ಹಂಚಿಕೊಳ್ಳುತಿದೀನಿ .  ಇದು ಗುರು ಚರಿತ್ರೆಯ ಅಧ್ಯಾಯ ೭ - ಆಯಿದ ಒಂದು ಭಾಗ. ಇದು ಗೋಕರ್ಣದಲ್ಲಿ ನೆಡೆಯುವ ಪ್ರಸಂಗ. ಗೌತಮಮುನಿಯು, "ಮಹೀಪತಿ, ಸಾವಿರಾರು ಜನ ಮಹಾಪಾಪಿಗಳು ಆ ಕ್ಷೇತ್ರದಲ್ಲಿ ಮುಕ್ತರಾದದ್ದನ್ನು ನಾನು ಬಲ್ಲೆ. ಅದರಲ್ಲೊಂದನ್ನು ಹೇಳುತ್ತೇನೆ ಕೇಳು. ಒಂದುಸಲ ಮಾಘ ಕೃಷ್ಣ ಪಕ್ಷ ಶಿವರಾತ್ರಿಯ ದಿನ ನಾನು ಗೋಕರ್ಣ ಕ್ಷೇತ್ರದಲ್ಲಿದ್ದೆ. ಆಗ ಅಲ್ಲಿ ಅನೇಕ ಯಾತ್ರಿಕರು ಸೇರಿದ್ದರು. ಮಧ್ಯಾಹ್ನ ಸಮಯದಲ್ಲಿ ಒಂದು ಗಿಡದ ನೆರಳಿನಲ್ಲಿ ಕುಳಿತಿದ್ದೆ. ಅಲ್ಲಿಗೆ ರೋಗಪೀಡಿತಳಾದ ಚಂಡಾಲಿಯೊಬ್ಬಳು ಬರುತ್ತಿರುವ ಹಾಗೆ ಕಾಣಿಸಿತು. ಅವಳು ವೃದ್ಧೆ, ಬಾಡಿದ ಮುಖ, ಹಸಿದಿದ್ದಳು. ಮೈಯೆಲ್ಲಾ ವ್ರಣಗಳಾಗಿ, ಅದರಿಂದ ಕೀವು ರಕ್ತ ಸೋರುತ್ತಿತ್ತು. ದುರ್ವಾಸನೆ ಬರುತ್ತಿದ್ದ ಅವುಗಳ ಮೇಲೆ ನೊಣಗಳು ತುಂಬಿ ಕೂತಿದ್ದವು. ಗಂಡಮಾಲೆ ರೋಗವೂ ಆಕೆಯ ದೇಹದಲ್ಲಿ ವ್ಯಾಪಿಸಿತ್ತು. ಹಲ್ಲುಗಳು ಬಿದ್ದು ಹೋಗಿದ್ದವು. ಕಫ ಪೀಡಿತಳಾದ ಅವಳು ದಿಗಂಬರೆಯಾಗಿ ಮರಣದೆಶೆಯಲ್ಲಿದ್ದಳು. ಸೂರ್ಯಕಿರಣಗಳು ತಾಕಿದರೂ ಸಾಯುವವಳೇನೋ ಎಂಬಂತಹ ಸ್ಥಿತಿಯಲ್ಲಿದ್ದಳು. ಸರ್ವಾಯವಗಳೂ ಬಾಧಾಪೀಡಿತವಾಗಿರುವಂತೆ ಕಾಣುತ್ತಿದ್ದ ಆ ವಿಧವೆಗೆ ತಲೆಯಲ್ಲಿ ಕೂದಲೂ ಉದುರಿಹೋಗಿತ್ತು. ಹೆಜ್ಜೆಹೆಜ್ಜೆಗೂ ಒದ್ದಾಡುತ್ತಾ ಮರದ ನೆರಳಿಗೆ ಬಂದಳು. ನೋಡಲ...

Ganga Jatadhara Gowri Shankara lyrics

Image
ಗಂಗಾ ಜಟಾಧರ ಗೌರಿ ಶಂಕರ  ಗಿರಿಜಾ ಮನೋರಮಣ ಜಯ ಮೃತ್ಯುಂಜಯ ಮಹಾದೇವ ಮಹೇಶ್ವರ ಮಂಗಳ ಶುಭಚರಣ ನಂದಿವಾಹನ ನಾಗಭೂಷಣ ನಿರುಪಮಾ ಗುಣಸದನ ನಟನ ಮಾನೋಹರ ನೀಲಕಂಠ ಶಿವ ನೀರಜದಳ ನಯನ

Mangalam Gurushri lyrics

Image
ಮಂಗಳಂ ಗುರುಶ್ರೀ ಚಂದ್ರಮೌಳೀಶ್ವರಗೆ  ವರಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ || ಪ || ಕಾಲ ಭೈರವಗೆ ಕಾಳೀ ದುರ್ಗಿಗೆ | ಧೀರ ವೀರ ಶೂರ ಹನುಮ ಮಾರುತಿ ಚರಣಕ್ಕೆ ||೧|| ವಿದ್ಯಾರಣ್ಯರಿಗೆ ವಿದ್ಯಾಶಂಕರಗೆ | ವಜ್ರದೇಹ ಗುರುವಾಗೀಶ್ವರಗೆ ಆಂಜನೇಯನಿಗೆ ||೨|| ಮಲ್ಲಿಕಾರ್ಜುನಗೆ ಚಲ್ವ ಜನಾರ್ದನಗೆ |  ಅಂಬಾ ಭವಾನಿ ಕಂಬದ ಗಣಪತಿ ಚಂಡಿಚಾಮುಂಡಿಗೆ ||೩|| ಬ್ರಹ್ಮಾನಂದರಿಗೆ ರಾಘವೇಂದ್ರರಿಗೆ | ಗೋದಾವರಿಯ ತೀರದಲ್ಲಿ ನೆಲೆಸಿರುವಂತ ಬ್ರಹ್ಮಚೆತ್ಯನರಿಗೆ ||೪|| ತುಂಗ ಭದ್ರೆಗೆ ಶೃಂಗ ನಿವಾಸನಿಗೆ |  ಶೃಂಗೇರಿಯಲ್ಲಿ ನೆಲಸಿರುವಂತ ಶಾರದಾಂಬೆಗೆ ||೫|| ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತಿಗೆ | ಚಂದ್ರಶೇಖರ ಭಾರತೀ ಗುರು ಸಾರ್ವಭೌಮರಿಗೆ| ಚಂದ್ರಶೇಖರ ಭಾರತೀ ಗುರು ವಿದ್ಯಾತೀರ್ಥರಿಗೆ | ಚಂದ್ರಶೇಖರ ಭಾರತೀ ಗುರು ಭಾರತೀ ತೀರ್ಥರಿಗೆ | ಚಂದ್ರಶೇಖರ ಭಾರತೀ ಗುರು ವಿಧುಶೇಖರಭಾರತಿಗೆ || ೬|| ತತ್ವ ಜ್ಞಾನರಿಗೆ ಸತ್ಯಶೀಲರಿಗೆ | ಭಕ್ತಿಯಿಂದಲಿ ನಿತ್ಯವು ಬರುವ ಶಿಷ್ಯವೃಂದಕ್ಕೆ ||೭||

Ide Mahamantra lyrics

Image
ಇದೇ ಮಹಾಮಂತ್ರ ಪರಮ ದಿವ್ಯಮಂತ್ರ ಪರಮಾತ್ಮನ ಧ್ಯಾನ ಈ ಮಂತ್ರ || ನಂದಿ ಭೃoಗಿ ನಂಬಿದ ಮಂತ್ರ ಹರಗಣವು ಹಾಡಿದ ಮಂತ್ರ ಷಣ್ಮುಖನು ಸಾರಿದ ಮಂತ್ರ ಗಣಪತಿಯು ಜಪಿಸಿದ ಮಂತ್ರ ಪರಮಭಾಗ್ಯ ನೀಡುವಂತ  ಅಂದದ ಶಿವನ ಚೆಂದದ ಮಂತ್ರ|| ಮನಕೆ ಶಾಂತಿ ತುಂಬುವ ಮಂತ್ರ ಜ್ಞಾನದರಿವ ತಿಳಿಸೋ ಮಂತ್ರ ಬಾಳದಾರಿ ಬೆಳೆಗಿಪ ಮಂತ್ರ ಲೀಲೆತೋರಿ ಕಾಯುವ ಮಂತ್ರ ಪಂಚಾಕ್ಷರದ ಮಹಿಮೆಯ ಸಾರಿ ಜನರಿಗೆ ವರವನು ಕೊಡುವ ಮಂತ್ರ || ಭಕ್ತಿಭಾವ ನೀಡುವ ಮಂತ್ರ  ಮುಕ್ತಿಮಾರ್ಗ ತೋರುವ ಮಂತ್ರ ಭಕ್ತಜನಕೆ ಒಲಿಯುವ ಮಂತ್ರ ಶಕ್ತಿಶಿವನ ತಾರಕ ಮಂತ್ರ ಬೆಲಗೂರು ಹನುಮನ ಜಪಿಸುವಂತ ನಮಃ ಶಿವಾಯ ಎನ್ನುವ ಮಂತ್ರ ||

Om Namah Shivaya lyrics

Image
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ || ಒಂದು ದಳದ ಕಮಲದಲ್ಲಿ ಉದಯವಾದ ಲಿಂಗವೇ ಮೂರು ಕಣ್ಣು ಲಿಂಗವೇ ಸತ್ಯಸರ್ವ ಲಿಂಗವೇ || ಎರಡು ದಳದ ಕಮಲದಲ್ಲಿ ಎದ್ದು ಬಂದ ಲಿಂಗವೇ ಏಕಂಬರ ಲಿಂಗವೇ ಏಕಜ್ಯೋತಿ ಲಿಂಗವೇ || ಮೂರು ದಳದ ಕಮಲದಲ್ಲಿ ಮೂಡಿ ಬಂದ ಲಿಂಗವೇ ಮೂರು ಕಣ್ಣು ಲಿಂಗವೇ ಮುಕ್ತಿದಾತ ಲಿಂಗವೇ || ನಾಲ್ಕು ದಳದ ಕಮಲದಲ್ಲಿ ನಲಿದು ಬಂದ ಲಿಂಗವೇ ನಾಗಾಭರಣ ಲಿಂಗವೇ ನಾಟ್ಯಜ್ಯೋತಿ ಲಿಂಗವೇ || ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ ಅಮರಜ್ಯೋತಿ ಲಿಂಗವೇ ಆತ್ಮಜ್ಯೋತಿ ಲಿಂಗವೇ || ಆರು ದಳದ ಕಮಲದಲ್ಲಿ ಅರಲಿ ಬಂದ ಲಿಂಗವೇ ಹರನಶಕ್ತಿ ಲಿಂಗವೇ ಪ್ರಾಣಶಕ್ತಿ ಲಿಂಗವೇ || ಎಳು ದಳದ ಕಮಲದಲ್ಲಿ ಇಳಿದು ಬಂದ ಲಿಂಗವೇ  ದಿವ್ಯಾಂಬರ ಲಿಂಗವೇ ದಿವ್ಯಜ್ಯೋತಿ ಲಿಂಗವೇ || ಎಂಟು ದಳದ ಕಮಲದಲ್ಲಿ ಅಂಟಿ ಬಂದ ಲಿಂಗವೇ  ಗಂಗಾಧರ ಲಿಂಗವೇ ಘಂಟಾನಾದ ಲಿಂಗವೇ || ಒಂಬತ್ತು ದಳದ ಕಮಲದಲ್ಲಿ ಒಲಿದು ಬಂದ ಲಿಂಗವೇ  ಓಂಕಾರ ಲಿಂಗವೇ ಓಂನಾದ ಲಿಂಗವೇ || ಹತ್ತು ದಳದ ಕಮಲದಲ್ಲಿ ಹತ್ತಿ ಬಂದ ಲಿಂಗವೇ  ಅರುಣರೂಪ ಲಿಂಗವೇ ಹವಳದಂಥ ಲಿಂಗವೇ ||

Madhura Nayaka Krishna lyrics

Image
ಮಧುರನಾಯಕ ಕೃಷ್ಣ ಮಧುರನಾಯಕ  ಮಧುರನಾಯಕ ಮಂಗಳಾಧಾಯಕ ಕೃಷ್ಣಪಾಹಿಮಾಮ್ ||ಪ|| ಕರುಣಾಸಾಗರ ಪ್ರಭು ಕರುಣಾಸಾಗರ  ಕರುಣಾಸಾಗರ ಕಾಮಿತಫಲದ ಕೃಷ್ಣಪಾಹಿಮಾಮ್ || ೧ || ರಾಸಲೋಲಪ್ರಿಯಾ ಕೃಷ್ಣ ರಸಿಕಮಹೋತ್ಸವ  ರಾಸಲೋಲ ರಮ್ಯ ಕುಚೇಲ ಕೃಷ್ಣಪಾಹಿಮಾಮ್ || ೨ ||

Dasavathara Stotram lyrics

Image
ದಶಾವತಾರ ಸ್ತೋತ್ರ ನಾಮಸ್ಮರಣಾದನ್ನೋಪಾಯೊಂನಹಿಪಶ್ಯಾಮೋ ಭವತರಣೇ | ರಾಮಹರೇ, ಕೃಷ್ಣಹರೇ ತವನಾಮವದಾಮಿ ಸದಾ ನಹರೆ || Nāmasmaraṇād anyopāyo na hi paśyāmo bhavata raṇe | Rāma Harē, Kṛṣṇa Harē, tava nāmavadāmi sadā na harē || ವೇದೋದ್ಧಾರ ವಿಚಾರಮತೇ ಸೋಮಕದಾನವ ಸಂಹರತೇ || ಮೀನಾಕಾರ ಶರೀರನಮೋ ಹರಿಭಕ್ತಂತೇ ಪರಿಪಾಲಯಮಾಂ ||1|| Vedoddhāra vichāramate sōmakadānava saṃharate || Mīnā kāra śarīra namo haribhaktaṃte paripālayamām || 1 || ಮಂದರಾಚಲ ಧಾರಣಹೇತೋ ದೇವಾಸುರಪರಿಪಾಲ ವಿಭೋ || ಕೂರ್ಮಾಕಾರ ಶರೀರನಮೋ ಹರಿಭಕ್ತಂತೇ ಪರಿಪಾಲಯಮಾಂ || 2 || Mandarāchala dhāraṇa hētō devāsura paripāla vibhō || Kūrmākāra śarīra namo haribhaktaṃte paripālayamām || 2 || ಭೂ ಚೋರಕ ಹರಪುಣ್ಯಮತೇ ಕ್ರೋಧಾತಭೂದೇವಿ ಹರೇ || ಕ್ರೋಡಕಾರ ಶರೀರನಮೋ ಹರಿಭಕ್ತಂತೇ ಪರಿಪಾಲಯಮಾಂ || 3 || Bhū chōraka hara puṇyamate krōdhāta bhūdēvi harē || Krōḍa kāra śarīra namo haribhaktaṃte paripālayamām || 3 || ಹಿರಣ್ಯಕಶಿಪುಚ್ಛೇದನತೋ ಪ್ರಹದಾಭಯದಾಯಕ ಹೇತೋ || ನರಸಿಂಹಾಚ್ಯುತರೂಪನಮೋ ಹ...

Radheshyam Radheshyam lyrics

Image
ರಾಧೇಶ್ಯಾಮ್ ರಾಧೇಶ್ಯಾಮ್ | ರಾಧಾಮಾಧವ ರಾಧೇಶ್ಯಾಮ್ ||  ಆದಿನಾರಾಯಣ ರಾಧೇಶ್ಯಾಮ್ | ಅನಾದಿಪುರುಷ  ಮೇಘಶ್ಯಾಂ  | ವಾಸುದೇವ ಹರಿ ರಾಧೇಶ್ಯಾಮ್ |  ವಾಸುಕಿಶಯನನೆ  ಮೇಘಶ್ಯಾಂ  || ದೇವಕಿತನಯ ರಾಧೇಶ್ಯಾಮ್ |  ದೇವದೇವಹರಿ  ಮೇಘಶ್ಯಾಂ  | ಭಾವಜನಯ್ಯನೆ ರಾಧೇಶ್ಯಾಮ್ |  ಗೋಗಳಪ್ರಿಯಹರಿ  ಮೇಘಶ್ಯಾಂ  || ಪೂತನಿಮರ್ಧನ ರಾಧೇಶ್ಯಾಮ್ | ಶಕಟಸಂಹಾರಿ  ಮೇಘಶ್ಯಾಂ  | ಮಾತುಳದ್ವoಸಿ  ರಾಧೇಶ್ಯಾಮ್| ಅನಾಥರಕ್ಷಕ  ಮೇಘಶ್ಯಾಂ  ||  ಮುರುಳಿ ಮನೋಹರ ರಾಧೇಶ್ಯಾಮ್ |  ನರಕಾಂತಹರಿ  ಮೇಘಶ್ಯಾಂ  | ಕರುಣಾಕರ ಹರಿ ರಾಧೇಶ್ಯಾಮ್ |  ಕರುಣಿಸಿ ಪೊರೆಹರಿ  ಮೇಘಶ್ಯಾಂ  || ಪಾಂಡವ ಪ್ರಾಣನೆ ರಾಧೇಶ್ಯಾಮ್ |  ಪಾಂಡವ  ತ್ರಾಣನೆ  ಮೇಘಶ್ಯಾಂ  | ಪಾಂಡವ ರಕ್ಷಕ ರಾಧೇಶ್ಯಾಮ್ |  ಕೌರವಶಿಕ್ಷಕ  ಮೇಘಶ್ಯಾಂ  || ಗೋಪಿಜಾತನೆ ರಾಧೇಶ್ಯಾಮ್ |  ಗೋಪಿನಾಥನೆ ಮೇಘಶ್ಯಾಂ | ಗೋಪಿವಲ್ಲಭ ರಾಧೇಶ್ಯಾಮ್ | ಗೋಕುಲನಂದನ ಮೇಘಶ್ಯಾಂ || ಶ್ರೀ ಪರಮೇಶನೆ ರಾಧೇಶ್ಯಾಮ್ |  ಕೇಶವ ಅಚ್ಯುತ ಮೇಘಶ್ಯಾಂ | ದೋಷಕ್ಷಮಿಸಿ ಪೊರೆ ...

Hanumane Tandeyu Hanumane Thayiyu lyrics

Image
🕉️ ಆಂಜನೇಯ ಹನುಮಂತ 🕉️ Language: Kannada | Category: Hanuman Bhajan | Tags: ಹನುಮಂತ ಭಜನೆ, ರಾಮ ಭಕ್ತಿ, ಆಂಜನೇಯ ದೇವರು 🌸 ಭಜನೆಯ ವಿವರಣೆ (About the Bhajan): “ಆಂಜನೇಯ ಹನುಮಂತ” ಎಂಬ ಈ ಭಜನೆ, ವಾಯುಪುತ್ರ ಹನುಮಂತನಿಗೆ ಅರ್ಪಿಸಿದ ಶ್ರದ್ಧಾಭಕ್ತಿಯ ಗೀತೆ. ಇದು ಹನುಮಂತನ ಶೌರ್ಯ, ರಾಮನ ಮೇಲಿನ ಅವನ ಅನನ್ಯ ಭಕ್ತಿ, ಮತ್ತು ಮಾನವ ಜೀವನದಲ್ಲಿ ಭಕ್ತಿಯ ಶಕ್ತಿ ಬಗ್ಗೆ ಮಾತನಾಡುತ್ತದೆ. ಈ ಭಜನೆ ಹಾಡುವುದರಿಂದ ಧೈರ್ಯ, ಶಾಂತಿ, ಹಾಗೂ ಆತ್ಮಬಲ ದೊರಕುತ್ತದೆ ಎಂದು ನಂಬಿಕೆ. 🎵 Lyrics (Kannada): ಆಂಜನೇಯ ಹನುಮಂತ ಶ್ರೀರಾಮಚಂದ್ರನ ಸದ್ದಭಕ್ತ ವಾಯುಪುತ್ರ ಸುಚರಿತ್ರ ಬಾವಿವಿರಂಜಿಯ ಸುಪವಿತ್ರ || ಪ || ಸುಗ್ರೀವ ಸಖ ರಘು ರಾಮದೂತ ಶರಧಿ ಲಂಘಿಸಿದ ಬಲವಂತ ಜನನಿಗುಂಗುಗರ ಈತ ಭಕ್ತ ರಾವಣ ವಿರೋಧಿ ಸರ್ವಶಕ್ತ || ೧ || ರಾಮನಾಮವನು ಪಾನಗೈಯ ರಾಮಚರಣರ ಸೇವೆಗೈವ ರಾಮಾಯಣ ಕಥೆ ಶ್ರವಣಿಸುವ ಭಕ್ತ ಜನಕೆ ಸುಖ ಕರುಣಿಸುವ || ೨ || ಬಾಸುರತೇಜನೆ ಹನುಮಂತ ಕ್ಲೇಶ ಹರಿಸು ಪ್ರಭು ಹನುಮಂತ ದಾಶರಥಿಯ ದೂತ ಹನುಮಂತ ದಾಸಕೆಶವನ ದೂತ ಹನುಮಂತ || ೩ || 🎶 English Transliteration: Aanjaneya Hanumantha Shree Ramachandran sadda bhakta Vaayu putra sucharitra baavi viranjiy su pavitra || P || Sugreeva sakha Raghu Rama doota Sharadhi l...

Biduvenenayya Hanuma lyrics in kannada

Image
ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ || ಪ || ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವ ಬಾಗಿ ದೃಡ ಭಕ್ತಿ ಸುಜ್ಞಾನವನ್ನು ತಡಮಾಡದೆ ನೀ ಕೊಡುವ ತನಕ || ಪ || ಹಸ್ತವ ಮೇಲಕ್ಕೆತ್ತಿತರೆನು | ಹಾರಿಗ್ಗಾಲು ಹಾಕಿದರೇನು|| ಭೃತ್ಯನು ನಿನ್ನವನು ನಾನು | ಹಸ್ತಿವರದನ ತೋರುವ ತನಕ || ೧ || ಡೊಂಕು ಮಾರಿ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ || ಕಿಂಕರನೋ ನಿನ್ನವನು ನಾನು ಪಂಕಜನಾಭನ ತೋರುವ ತನಕ || ೨ || ಹಲ್ಲು ಮುಡಿಯ ಕಚ್ಚಿದರೇನು |ವಾರಿ ಧುಮುಕಿದರಂಜುವನಲ್ಲ |  ಫುಲ್ಲನಾಭ ಶ್ರೀ ಪುರಂಧರ ವಿಠಲನ | ಇಲ್ಲಿಗೆ ತಂದು ತೋರುವ ತನಕ || ೩ ||

Anjaneya Hanumantha lyrics

Image
🕉️ ಆಂಜನೇಯ ಹನುಮಂತ 🕉️ Aanjaneya Hanumantha | Kannada Devotional Bhajan Language: Kannada  |  Category: Hanuman Bhajan  |  Tags: ಹನುಮಂತ ಭಜನೆ, ರಾಮ ಭಜನೆ, ಆಂಜನೇಯ ಭಕ್ತಿ 🌺 About This Bhajan: The “Aanjaneya Hanumantha” (ಆಂಜನೇಯ ಹನುಮಂತ) bhajan is a heartfelt prayer dedicated to Lord Hanuman — the mighty son of Vayu, known for his strength, devotion, and wisdom. It praises Hanuman as the most faithful servant of Lord Rama and the destroyer of evil forces like Ravana. Devotees sing this bhajan to seek courage, devotion, and spiritual purity. 🎵 Kannada Lyrics: ಆಂಜನೇಯ ಹನುಮಂತ ಶ್ರೀರಾಮಚಂದ್ರನ ಸದ್ದಭಕ್ತ ವಾಯುಪುತ್ರ ಸುಚರಿತ್ರ ಬಾವಿವಿರಂಜಿಯ ಸುಪವಿತ್ರ || ಪ || ಸುಗ್ರೀವ ಸಖ ರಘು ರಾಮದೂತ ಶರಧಿ ಲಂಘಿಸಿದ ಬಲವಂತ ಜನನಿಗುಂಗುಗರ ಈತ ಭಕ್ತ ರಾವಣ ವಿರೋಧಿ ಸರ್ವಶಕ್ತ || ೧ || ರಾಮನಾಮವನು ಪಾನಗೈಯ ರಾಮಚರಣರ ಸೇವೆಗೈವ ರಾಮಾಯಣ ಕಥೆ ಶ್ರವಣಿಸುವ ಭಕ್ತ ಜನಕೆ ಸುಖ ಕರುಣಿಸುವ || ೨ || ಬಾಸುರತೇಜನೆ ಹನುಮಂತ ಕ್ಲೇಶ ಹರಿಸು ಪ್ರಭು ಹನುಮಂತ ದಾಶರಥಿಯ ದೂತ ಹನುಮಂತ ದಾಸಕೆಶವನ ದೂತ ಹನುಮಂತ || ೩ || ...

Janaki Ramana Mangalam lyrics

Image
🕉️ ಜಾನಕಿ ರಮಣಗೆ ಜಯ ಮಂಗಳ | Jaanaki Ramanage Jaya Mangala 🕉️ Language: Kannada | Category: Devotional Bhajan | Tags: ರಾಮ ಭಜನೆ, ಸೀತಾರಾಮ ಭಜನ, ದೇವರ ಹಾಡುಗಳು 🌸 About This Bhajan: The “Jaanaki Ramanage Jaya Mangala” (ಜಾನಕಿ ರಮಣಗೆ ಜಯ ಮಂಗಳ) is a sacred Kannada devotional bhajan that glorifies Lord Sri Rama , the consort of Goddess Sita (Jaanaki) . Each verse offers “Mangala” — auspicious blessings — to Rama for His divine deeds, from defeating demons to building the bridge to Lanka. This song is often sung at the end of bhajans to conclude with peace, joy, and victory of righteousness (Dharma). 🎵 Kannada Lyrics: ಜಾನಕಿ ರಮಣಗೆ ಜಯ ಮಂಗಳ ಸನಕಾದಿ ವಂದ್ಯಗೆ ಶುಭಮಂಗಳ ಜಾನಕಿ ರಮಣಗೆ ಜಯ ಮಂಗಳ || ಪ || ಬಿಲ್ಲು ಪಿಡಿದು ಬಹು ಬಿಂಕದಿ ದೈತ್ಯನ ಹಲ್ಲು ಮುರಿದಾತೆಗೆ ಮಂಗಳ ಕಲ್ಲು ನಾರಿ ಮಣಿ ದೈತ್ಯಗೆ ಮಂಗಳ ಬಲ್ಲಿದ ರಾಮಗೆ ಶುಭಮಂಗಳ || ೧ || ವತಸುತ ಹನುಮನ ಒಡೆಯಗೆ ಮಂಗಳ ಸೀತೆಯ ಅರಸಗೆ ಮಂಗಳ ಸೇತುವೆ ಕಟ್ಟಿಸಿದಾತಗೆ ಮಂಗಳ ಪಾತಕ ಹರನಿಗೆ ಶುಭಮಂಗಳ || ೨ || ಚರಣಕೆ ಮಂಗಳ ಚತುರ್ಮುಖ ದೇವಗೆ ಗರುಡವಾಹನಿಗೆ ಮಂಗಳ ಗುರುರಾಘವೇಂದ್ರರ ಹೃದಯ...

Sri Rama Chandirane

Image
ಶ್ರೀರಾಮ ಚಂದಿರನೆ - Devotional Song Lyrics Lyrics (Kannada) ಶ್ರೀರಾಮ ಚಂದಿರನೆ ಶ್ರೀಲೋಲ ಸುಂದರನೆ ಶ್ರೀಮಾನ್ ನಾರಾಯಣ ರಾಂ ರಾಂ ರಾಂ || ರಾಜನೆ ವರತೇಜನೆ ರಾಜನೆ ವರತೇಜನೆ ದಶರಥ ಪುತ್ರನೆ ದಶಗಳ ಮಿತ್ರನೆ ದಶಕoಟನಾಶನೆ ರಾಂ ರಾಂ ರಾಂ || ಧೀರನೆ ಅತಿ ಶೂರನೆ ಧೀರನೆ ಅತಿ ಶೂರನೆ ವಾಲಿ ಭಯಂಕರ ವಂದಿತ ಶಂಕರ ಸೀತಾ ಮನೋಹರ ರಾಂ ರಾಂ ರಾಂ || ರಾಮನೆ ಅಭಿರಾಮನೆ ರಾಮನೆ ಅಭಿರಾಮನೆ ಗೋಪಾಲ ವೈಕುಂಠನೆ ಗೋವಿಂದ ಮುಕುಂದನೆ ವೆಂಕಟೇಶ ಭವದ ರಾಂ ರಾಂ ರಾಂ || Lyrics (Romanized Transcription) Shrīrāma chandirane shrīlōla sundarane Shrīmān nārāyaṇa rāṁ rāṁ rāṁ || Rājane varatējane rājane varatējane Daśaratha putrane daśagaḷa mitrane Daśakoṭanāśane rāṁ rāṁ rāṁ || Dheerane ati shoorane dheerane ati shoorane Vāli bhayankara vandita shankara Sītā manōhara rāṁ rāṁ rāṁ || Rāmane abhirāmane rāmane abhirāmane Gōpāla vaikunṭhane gōvinda mukundane Veṅkaṭēsha bhavada rāṁ rāṁ rāṁ || For more devotional songs, visit our All Bhajans page .

Kodanda Rama Kodanda Rama lyrics

Image
🕉️ ಕೋದಂಡರಾಂ | Kodandarama Lyrics 🕉️ Language: Kannada | Category: Devotional Bhajan | Tags: ರಾಮ ಭಜನೆ, ಕೋದಂಡರಾಂ, ದೇವರ ಹಾಡುಗಳು 🌸 About This Bhajan: The “Kodandarama Bhajan” (ಕೋದಂಡರಾಂ ಭಜನೆ) is a beautiful Kannada devotional song praising Lord Kodandarama — an incarnation of Lord Sri Rama carrying the divine bow “Kodanda.” It describes the different avatars of Lord Vishnu such as Matsya, Kurma, Vamana, Narasimha, and Rama, showing His compassion, protection, and victory over evil. Devotees chant this bhajan with devotion to seek peace, remove obstacles, and receive Rama’s blessings for a righteous life. 🎵 Kannada Lyrics: ಕೋದಂಡರಾಂ | ಕೋದಂಡರಾಂ | ಕೋದಂಡರಾಮ ಪಾಹಿ ಕೋದಂಡರಾಂ || ಶ್ರೀಕರತ್ರಾಹಿ ಭಾಸ್ಕರದೇಹಿ | ಲೋಕೇಶತ್ರಾಹಿ ಸದ್ಗುಣಪಾಹಿ || ನೀರೊಳು ದೂರಿ ಪಾತಾಳಸೇರಿ | ತಮನೊಳುಹೋರಿದ ಮತ್ಸಾವತಾರಿ || ನಾಕೇಶ ಬ್ರಹ್ಮ ಪ್ರಾರ್ಥಿಪೆನಿಮ್ಮ | ಆದಿಯಕೂರ್ಮ ಪಾಸುನಮ್ಮ || ಕಪಿರೂಪತಾಳಿ ಧನುಜರಸೀಳಿ | ಧರೆಯವರಾಳಿ ಪೊರೆಯ ಕರ್ನಾಳಿ || ನರಹರಿರೂಪ ತಾಳಿ ಪ್ರತಾಪ | ತೋರಿದ ಭೂಪ ಪ್ರೌಢಕಲಾಪ || ಬಲಿಯನ್ನು ಮೆಟ್ಟಿ ...

Bhagyavanendige Koduve lyrics

Image
ಭಾಗ್ಯವನೆಂದಿಗೆ ಕೊಡುವೆ | Bhagya Vanendige Koduve ಈ ಮಧುರ ಭಕ್ತಿಗೀತೆ ಶ್ರೀರಾಮನ ಕೃಪೆ, ಭಕ್ತಿ ಮತ್ತು ಸೇವೆಯ ಮಹತ್ವವನ್ನು ಸಾರುತ್ತದೆ. ಭಕ್ತನು ಶ್ರೀರಾಮನನ್ನು ಹೃದಯಪೂರ್ವಕವಾಗಿ ಸ್ಮರಿಸಿ, ನಿತ್ಯ ಪೂಜಾ, ಕೀರ್ತನೆ ಮತ್ತು ಸೇವೆಯ ಮೂಲಕ ಪರಮ ಭಾಗ್ಯವನ್ನು ಪ್ರಾಪ್ತಿಗೊಳಿಸಬೇಕೆಂಬ ಸಂದೇಶವನ್ನು ಈ ಕೀರ್ತನೆ ನೀಡುತ್ತದೆ. 🕉️ ಕನ್ನಡ ಲಿರಿಕ್ಸ್ (ಮೂಲ) ಭಾಗ್ಯವನೆಂದಿಗೆ ಕೊಡುವೆ | ಯೋಗ್ಯನನೆಂದಿಗೆ ಗೈವೆ | ಭಾಗ್ಯದೊಳೋಳ ಮೇಲಾವೈರಾಗ್ಯ ಭಕ್ತಿಗಳೆಂಭೋ ರಾಮ || ಭಾಗ್ಯವನೆಂದಿಗೆ ಕೊಡುವೆ || ಬೆಳಗಿನ ಜಾವದೊಳೆದ್ದು ಬೆಳಗುವೆ ನಿಮ್ಮನು ಪಾಡಿ ರಾಮ ತುಳಸಿ ಹೂಗಳ ಕೊಯ್ದು ನಲಿಯುತ ಪೂಜಿಸುವಂಥ ರಾಮ || ಭಾಗ್ಯವನೆಂದಿಗೆ ಕೊಡುವೆ || ನೆರೆ ತಂಬೂರಿಯ ನುಡಿಸಿ ಕರದೊಳು ತಾಳವ ಧರಿಸಿ ರಾಮ ಪರಮ ಭಕ್ತರ ಹರಸಿ ನಿರುತದಿ ಕೀರ್ತನೆ ಮಾಳಪೋ ರಾಮ || ಭಾಗ್ಯವನೆಂದಿಗೆ ಕೊಡುವೆ || ಕಾಮ ಕ್ರೋಧವ ಬಿಡಿಸಿ ಸ್ವಾಮೀ ನೀ ಸಲಹಯ್ಯ ರಾಮ ನೇಮದದೊಳ್ ಧ್ಯಾನಿಪರ ಪ್ರೇಮದದೋಳ್ ಈಕ್ಷಿಸುತ ರಾಮ || ಭಾಗ್ಯವನೆಂದಿಗೆ ಕೊಡುವೆ || ಸದ್ಗುರು ಸೇವೆಯ ಮಾಡಿ ಸದ್ಗತಿ ಮಾರ್ಗವ ತೋರಿ ರಾಮ ಸಚ್ಚರಿತಾತ್ಮರೆ ನಿಮ್ಮ ಸೇವೆ ಗೊಳ್ಳುವ ದಿವ್ಯ ರಾಮ || ಭಾಗ್ಯವನೆಂದಿಗೆ ಕೊಡುವೆ || ಶ್ರೀ ರಘುರಾಮರೆ ನಿಮ್ಮ ಚಾರಿತಾಮೃತವನ್ನು ರಾಮ ಸಾರುತಲಾನಂದವನು ಸೂರೆಗೊಳ್ಳುವ ದಿವ್ಯ ರಾಮ || ಭಾಗ್ಯವನೆಂದಿಗೆ ಕೊಡುವೆ ಯೋಗ್ಯನನೆಂದಿಗೆ ಗೈವೆ || 🌼 ...

Kapikulesha Hanumavarada lyrics

Image
ಕಪಿಕುಲೇಶ ಹನುಮವರದ ರಾಮಚಂದ್ರನ | Kapikulesha Hanumavarada Ramachandrana ಈ ಪವಿತ್ರ ಭಕ್ತಿಗೀತೆ ಶ್ರೀರಾಮನ ಶೌರ್ಯ, ಕರುಣೆ ಮತ್ತು ಧರ್ಮಪಾಲನೆಯ ಕೀರ್ತಿಯನ್ನು ಸಾರುತ್ತದೆ. ಹನುಮಂತನ ಆಶೀರ್ವಾದದಿಂದ ಶ್ರೀರಾಮನ ಮಹಿಮೆಯನ್ನು ಸ್ಮರಿಸಿ, ಮಾನವರು ನಿತ್ಯ ರಾಮನ ನಾಮವನ್ನು ಜಪಿಸಬೇಕೆಂಬ ಸಂದೇಶವನ್ನು ಈ ಗೀತೆ ನೀಡುತ್ತದೆ. 🕉️ ಕನ್ನಡ ಲಿರಿಕ್ಸ್ (ಮೂಲ) ಕಪಿಕುಲೇಶ ಹನುಮವರದ ರಾಮಚಂದ್ರನ ವಿಪುಲ ನಾಮವನ್ನು ಬಿಡದೆ ಜಪಿಸು ಮಾನವ || ಕಪಿಕುಲೇಶ || ಬಾಲ್ಯದಲ್ಲಿ ಕೌಶಿಕ ಋಷಿಯ ವೃತವ ಸಲಹಿದಾ ಫಾಲನೇತ್ರ ಶಿವನ ಧನುವ ಮುರಿದು ಕೆಡಹಿದಾ ಶೂರತನದಿ ಸೀತೆಯನ್ನು ಮುದುವೆಯಾಗುತ್ತಾ ಧೀರ ಪರಶುರಾಮನನು ಭಂಗಪಡಿಸಿದಾ || ಪಿತನ ನೇಮದಿಂದ ವನಕೆ ಹಿತದಿ ತೆರಳಿದ ಸತತ ದುಷ್ಟ ದನುಜರನು ಬಿಡದೆ ಸೀಳಿದ ಸೂರ್ಯಸುತಗೆ ಪಟ್ಟ ಕಟ್ಟಿ ಪರಮನೆನಸಿದಾ ಧೈರ್ಯಮುದ್ರಿಕೆ ಕಳುಹಿ ತನ್ನ ವಾರ್ತೆ ತಿಳುಹಿದಾ || ಶರಧಿ ಗಿರಧಿ ಸೇತುವೆಯ ಭರದಿ ಕಟ್ಟಿದಾ ದುರುಳ ರಾವಣನನ್ನು ಕೊಂದು ಧರೆಯ ಸಲಹಿದಾ ತರುಣಿಯೊಡನೆ ಕೂಡಿ ತನ್ನ ಪುರಕೆ ತೆರಳಿದಾ ಭರತನನು ಪೊರೆದ ಬಳಿಕ ರಾಜ್ಯವಾಳಿದಾ || ಪರಮ ವಿಭವದಿಂದ ಸಿಂಹಾ ಪೀಠವೇರುತಾ ಶರಣ ಜನರ ಬಿಡದೆ ಕಾಯ, ಪರಮ ಪುರುಷನಾ ವಿಫುಲ ನಾಮವನ್ನು ಬಿಡದೆ ಜಪಿಸು ಮಾನವ ವಿಪುಲ ನಾಮವನ್ನು ಬಿಡದೆ ಜಪಿಸು ಮಾನವ ವಿಪುಲ ನಾಮವನ್ನು ಬಿಡದೆ ಜಪಿಸು ಮಾನವ ವಿಫುಲ ನಾಮವನ್ನು ಬಿಡದೆ ಜಪಿಸು ಮಾನವ || 🌼 Tra...

Ide Mahanama lyrics

Image
ಇದೇ ಮಹನಾಮ ಪರಮರಾಮ ನಾಮ | Ide Mahanama Parama Rama Nama ಈ ಭಕ್ತಿಗೀತೆ ಶ್ರೀ ರಾಮನ ಪಾವನ ನಾಮದ ಮಹತ್ವವನ್ನು ವರ್ಣಿಸುತ್ತದೆ. ಈ ನಾಮ ಜಪದಿಂದ ಭಕ್ತಿ, ಶಾಂತಿ ಮತ್ತು ಮೋಕ್ಷಪ್ರಾಪ್ತಿ ಸಾಧ್ಯವೆಂದು ಹೇಳಲಾಗಿದೆ. ನಾಮಸ್ಮರಣೆಯ ಶಕ್ತಿ ಜೀವನದ ದುಃಖವನ್ನು ನಿವಾರಿಸಿ ಮನಸ್ಸಿಗೆ ಆನಂದವನ್ನು ನೀಡುತ್ತದೆ. 🕉️ ಕನ್ನಡ ಲಿರಿಕ್ಸ್ (ಮೂಲ) ಇದೇ ಮಹನಾಮ ಪರಮರಾಮ ನಾಮ ಪರಮಾತ್ಮನ ಧ್ಯಾನ ಈ ನಾಮ || ಪ || ಶಿಲೆಯಮೆಟ್ಟಿ ವನಿತೆಗೈದ ಶಿವಧನುವ ಮುರಿದನು ರಾಮ ಶಿವ ಭಕ್ತ ರಾವಣನನು ಸಂಹರಿಸಿ ಮೆರೆದನು ರಾಮ ಹರಿಯು ಹರನು ಒಂದೆ ಎಂದು ಸಾರಿ ಸಾರಿ ಹೇಳುವ ನಾಮ || ೧ || ಚಂದ್ರಸೇನ ನಂಬಿದ ನಾಮ ಜಾಂಬವಂತ ಜಪಿಸಿದ ನಾಮ ಸುಗ್ರೀವ ಸಾರಿದ ನಾಮ ತಾಯಿ ಶಬರಿ ಹಾಡಿದ ನಾಮ ಜನುಮ ಮರಣ ಕಳೆಯುವ ನಾಮ ತಾಳ್ಯದ್ ಹನುಮ ತೋರಿದ ನಾಮ || ೨ || 🌼 Transliteration (Romanized) ide mahanāma paramarāma nāma paramātmana dhyāna ī nāma || pa || śileyameṭṭi vanitegaida śivadhanuvu muridanu rāma śiva bhakta rāvaṇananu saṃharisi meredanu rāma hariyu haranu onde endu sāri sāri hēluva nāma || 1 || chandrasēna nambida nāma jāmbavanta japisida nāma sugrīva sārida nāma tāyi śabari hāḍida nāma januma maraṇa kaleyuva nāma tāḷyada hanuma tōrida...

Atma Rama Ananda Ramanna

Image
ಆತ್ಮರಾಮ ಆನಂದ ರಾಮಣ್ಣ | Aatmarama Ananda Ramanna ಈ ಭಕ್ತಿಗೀತೆ ಶ್ರೀ ಸತ್ಯನಾರಾಯಣನ ಮಹಿಮೆಯನ್ನು ವರ್ಣಿಸುತ್ತದೆ. ಪ್ರತಿ ಸಾಲು ಭಗವಂತನ ಅನಂತ ರೂಪ, ಕೃಪೆ ಮತ್ತು ಆನಂದವನ್ನು ಸ್ಮರಿಸುತ್ತದೆ. ಈ ಪದ್ಯವನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ, ಭಕ್ತಿ ಮತ್ತು ಆತ್ಮಸಾಕ್ಷಾತ್ಕಾರ ದೊರಕುತ್ತದೆ. 🕉️ ಕನ್ನಡ ಲಿರಿಕ್ಸ್ (ಮೂಲ) ಆತ್ಮರಾಮ ಆನಂದ ರಾಮಣ್ಣ ಅಚ್ಯುತ ಕೇಶವ ಹರಿನಾರಾಯಣ ಭವ ಭಯ ಹರಣ ವಂದಿತ ಚರಣ ರಘುಕುಲ ಭೂಷಣ ರಾಜೀವ ಲೋಚನ || ಆದಿನಾರಾಯಣ ಅನಂತ ಶಯನ ಸಚಿದಾನಂದ ಶ್ರೀ ಸತ್ಯನಾರಾಯಣ || 🌼 Transliteration (Romanized) ātmārāma ānanda rāmanna acyuta kēśava harinārāyaṇa bhava bhaya harana vandita charaṇa raghukula bhūṣaṇa rājīva lōcana || ādinārāyaṇa ananta śayana sacchidānanda śrī satyanārāyaṇa || 🌺 ಅರ್ಥ ಮತ್ತು ಮಹತ್ವ (Meaning & Significance) “ಆತ್ಮರಾಮ ಆನಂದ ರಾಮಣ್ಣ” — ಆತ್ಮದ ಆನಂದವನ್ನು ನೀಡುವ ರಾಮನ ರೂಪ. “ಅಚ್ಯುತ ಕೇಶವ ಹರಿನಾರಾಯಣ” — ಭಗವಂತನ ಅನೇಕ ಪಾವನ ನಾಮಗಳು. “ಭವ ಭಯ ಹರಣ ವಂದಿತ ಚರಣ” — ಲೋಕಭಯವನ್ನು ನೀಗಿಸುವ, ವಂದನೀಯ ಪಾದಗಳು. “ರಘುಕುಲ ಭೂಷಣ ರಾಜೀವ ಲೋಚನ” — ರಘುವಂಶದ ಶೋಭೆ, ಕಮಲ ನಯನ. “ಆದಿನಾರಾಯಣ ಅನಂತ ಶಯನ” — ಸೃಷ್ಟಿಯ ಆದಿಪ್ರಭು, ಅನಂತ ಶಯನ. “ಸಚಿದಾನಂದ ಶ್ರೀ ಸತ್ಯನಾರಾಯಣ”...

Vandipe Ninage Gananatha

Image
ವಂದಿಪೆ ನಿನಗೆ ಗಣನಾಥ - Vandipe Ninage Gananatha Language: Kannada Category: Devotional Song Deity: Lord Ganesha 🎵 Kannada Lyrics ಮೊದಲ್ವಂದಿಪೆ ನಿನಗೆ ಗಣನಾಥ ಬಂದ ವಿಘ್ನ ಕಳೆಯೋ ಗಣನಾಥ ಮೊದಲ್ವಂದಿಪೆ ನಿನಗೆ ಗಣನಾಥ ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ ಸಂದ ರಣದಲ್ಲಿ ಗಣನಾಥ ಮಾಧವನ ಆಜ್ಞೆಯಿಂದ ಧರ್ಮರಾಯ ಪೂಜಿಸಲು ಸಾಧಿಸಿದ ರಾಜ್ಯ ಗಣನಾಥ ಮಂಗಳ ಮೂರುತಿ ಗುರು ರಂಗವಿಠಲನ ಪಾದ ಹಿಂಗದೆ ಪಾಲಿಸೊ ಗಣನಾಥ 🔤 English Transliteration Modalvandipe ninage Gananātha Banda vighna kaleyo Gananātha Modalvandipe ninage Gananātha Hinde Rāvaṇanu madadinda ninna pūjisade Sanda raṇadalli Gananātha Mādhavana ājñeyinda Dharmarāya pūjisalu Sādhisida rājya Gananātha Maṅgala mūruti Guru Ranga Viṭhala pāda Hingade pālisō Gananātha 📖 About the Song “ ವಂದಿಪೆ ನಿನಗೆ ಗಣನಾಥ ” is a traditional Kannada devotional hymn dedicated to Lord Ganesha , the remover of obstacles and god of new beginnings. Devotees sing this song at the start of any auspicious event like wedd...

Sharanu Siddhi Vinayaka

Image
🕉 ಶರಣು ಸಿದ್ಧಿ ವಿನಾಯಕ (Sharanu Siddhi Vinayaka) Language: Kannada with English Transliteration Deity: Lord Ganesha Theme: Devotional Bhajan seeking blessings from Ganesha – remover of obstacles, giver of knowledge, and son of Goddess Parvati. 🎵 Kannada Lyrics ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ ನಿಟಿಲ ನೇತ್ರನ ದೇವಿ ಸುತನೆ ನಾಗಭೂಷಣ ಪ್ರಿಯನೆ ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆ ॥೧॥ ಬಟ್ಟ ಮುತ್ತಿನ ಪದಕ ಹಾರನೆ ಬಾಹುಹಸ್ತ ಚತುಷ್ಟನೆ ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧರನೆ ॥೨॥ ಕುಕ್ಷಿ ಮಹಾ ಲಂಬೋದರನೆ ಇರುಚಾಪನ ಗೆಲಿದನೆ ಪಕ್ಷಿವಾಹನ ಸಿರಿ ಪುರಂದರ ವಿಠಲನ ನಿಜ ದಾಸನೆ ॥೩॥ 🔤 English Transliteration Sharanu Siddhi Vinayaka Sharanu Vidyā Pradāyaka Sharanu Pārvati Tanaya Mūrti Sharanu Mūṣaka Vāhana Niṭila Netrana Devi Sutane Nāgabhūṣaṇa Priyane Taṭilatāṅkita Kōmalāṅgane Karṇakuṇḍala Dhārane ॥1॥ Baṭṭa Muttina Padaka Hārane Bāhuhasta Catuṣṭane Iṭṭa Toḍugeya Hēma Kaṅkaṇa Pāśa Aṅkuśa Dharane ॥2॥ Kukṣi Mahā Lambōdarane Irucāpana Gelidane Pakṣiv...

Nammamma Sharade Uma maheshwari

Image
🎵 ನಮ್ಮಮ್ಮ ಶಾರದೆ ಉಮಾಮಹೆಶ್ವರಿ (Nammamma Sharade Umamaheshwari) Kannada Lyrics ನಮ್ಮಮ್ಮ ಶಾರದೆ ಉಮಾಮಹೆಶ್ವರಿ ನಿಮ್ಮೊಳಗಿಹನ್ಯಾರಮ್ಮ ||ಪ|| ಕಮ್ಮಗೋಲನ ವೈರಿಸುತನಾದ ಸೊಂಡಿಲ ಹೆಮ್ಮೆಯ್ಯ ಗಣನಾಥನೆ ಅಮ್ಮಯ್ಯ ||ಅ ಪ|| ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯವನ್ಯಾರಮ್ಮ ಮೂರುಕಣ್ಣಿನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ಅಮ್ಮಯ್ಯ ||೧|| ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ ದಿಟ್ಟ ತಾನಿವನ್ಯಾರಮ್ಮ ಪಟ್ಟದ ರಾಣಿ ಪಾರ್ವತಿಯ ಕುಮರ ಹೊಟ್ಟೆಯ ಗಣನಾಥನೆ ಅಮ್ಮಯ್ಯ ||೨|| ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ ಲೇಸಾಗಿ ಸುಜನರ ಸಲಹುವ ನೆಲೆಯಾದಿ ಕೇಶವನ ದಾಸ ಕಾಣೆ ಅಮ್ಮಯ್ಯ ||೩|| English Transliteration Nammamma Śārade Umāmaheśvari Nimmoḷagihan'yāramma ||Pa|| Kammagōlana Vairisutānāda Sōṇḍila Hemmeyya Gaṇanāthane Ammayya ||A Pa|| Mōre Kappina Bhāva Moradagalada Kivi Kōredāḍeyavanyāramma Mūrukannina Suta Muridiṭṭa Chandrana Dhīrathā Gaṇanāthane Ammayya ||1|| Uṭṭadaṭṭiyu Bigiduṭṭa Challaṇada Diṭṭa Tānivanyāramma Paṭṭada Rāṇi Pārvatīya Kumara Hoṭṭeya Gaṇanāthane Ammayya ||2|| Rāṣi Vidyeya B...

Ganesha Pancharatna Stotram

Image
🚩 ಗಣೇಶ ಪಂಚರತ್ನಂ (Ganesha Pancharatnam) Language: Kannada & English Transliteration Composer: Adi Shankaracharya Deity: Lord Ganesha 📖 About the Stotra Ganesha Pancharatnam is a powerful five-verse Sanskrit hymn composed by **Adi Shankaracharya**, praising Lord Ganesha, the remover of obstacles. Each verse glorifies different divine aspects of Ganesha – his compassion, wisdom, strength, and blessings for devotees. This stotra is often recited during **Ganesh Chaturthi**, daily prayers, or before beginning new ventures. 🎵 Lyrics in Kannada ಮುದಾಕರಾತ್ತಮೋದಕಂ ಸದಾವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಲೋಕರಕ್ಷಕಂ ಅನಾಯಕನಾಯಕಂ ವಿನಾಶಿತೇಭದೈತ್ಯಕಂ ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ ||೧|| ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಂ | ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ ||೨|| ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ ದರೇತರೋದರಂ ವರಂ ವರೇಭವಕ್ಕಮಕ್ಷರಂ | ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ ಮನಸ್ಕರಂ ನಮಸ್ಕೃತಾಂ ನಮಸ...

Ananda Ganapathi lyrics in Kannada

Image
ಆನಂದ ಗಣಪತಿ ಬಾರಯ್ಯ | Kannada Devotional Song Lyrics This is a devotional song (bhajan) dedicated to Lord Ganesha, the remover of obstacles and the god of new beginnings. The repeated phrase "ಬಾರಯ್ಯ" (bārayya) means "please come" or "come forth" — it’s a loving, respectful invitation to the deity. Below are the full lyrics along with an embedded video. ಆನಂದ ಗಣಪತಿ ಬಾರಯ್ಯ ಆಶ್ರಿತ ವತ್ಸಲ ಬಾರಯ್ಯ ಮುದ್ದು ಕುಮಾರ ಬಾರಯ್ಯ ಮುನಿಜನ ವಂದ್ಯ ಬಾರಯ್ಯ|| ಏಕದಂತ ಬಾರಯ್ಯ ಅನೇಕದಂತ ಬಾರಯ್ಯ ಅದ್ಭುತ ಮಹಿಮಾ ಬಾರಯ್ಯ ಅದ್ಭುತ ರೂಪ ಬಾರಯ್ಯ|| ಪರಂಜ್ಯೋತಿ ಬಾರಯ್ಯ ಪರಮಪುರುಷನೆ ಬಾರಯ್ಯ ಪತಿತಪಾವನ ಬಾರಯ್ಯ ಸಚ್ಚಿದಾನಂದ ಬಾರಯ್ಯ || ಸಾಧು ವತ್ಸಲ ಬಾರಯ್ಯ|| Lyrics (English Script) Ananda Ganapathi barayya Ashrita vatsala barayya Muddu Kumara barayya Munijana vandya barayya Eka danta barayya Aneka danta barayya Adbhuta mahima barayya Adbhuta roopa barayya Paranjyoti barayya Paramapurushane barayya Patita pavana barayya Satchidananda barayya Sadhu vatsala barayya For more devotional songs, visit ou...

4 days trip to 12 famous Temples in Karnataka (Day 4)

Image
Final day of the Trip (Day 4) We left hotel around 7 am. We visited the temple again and then left towards Kukke Subramanya. Dharmasthala to Kukke Subramanya Total travel time - 1hr 17 mins (54km) Address - Subrahmanya Post Sullia, Taluk, Subramanya, Karnataka 574238 Timings - 5 am - 1:30pm, 3:30 - 9:30pm Website - https://www.kukke.org/ My experience - We reached around 10 am. Bit crowded, probably due to Lakshadeepotsava in Dharmasthala. People who visit Dharmasthala will also visit Subramanya on the way. We were able to see elephant performing namaskara during the mahamangalarathi. Such a beautiful creation by God.  We had Prasadam at temple and left towards our final destination Bangalore. Trip comes to an end. Please write a comment, if you found this trip itinerary helpful to plan your next trip.   If you need more details about any place or place to stay. Leave a comment. I will be happy to guide you.

4 days trip to 12 famous Temples in Karnataka (Day 3)

Image
I am really excited to write about Day 3. Reason behind that is, I will be writing about the temples located at my native place. In my childhood, almost every summer holiday my grandma used to take me to these temples. May be that's how my interest towards visiting temples and knowing their significance started. Day 3 started from visiting Annegude temple Travel time - depends on where you stayed. For us, it took may be 10 mins. Address - Anegudde Vinayaka Temple Road, Kumbhashi, Karnataka 576257 Timings - 6am - 8:30pm Website -  https://aneguddetemple.in/ My experience -   We reached temple around 7am. Nice and calm place. Well maintained. This is considered to be one of the seven muktisthala. The 7 holy places namely Subrahmanya, Udupi, Kumbaashi , Koteshwara, Shankaranarayana, Kolluru and Gokarna together constitute Parashurama Kshetra. These holy places are compared with seven holy places in Rama Kshetra, namely, Ayodhya, Mathura, Maya, Kashi, Kanchi, A...